ಜಯ ಕರ್ನಾಟಕ ರಕ್ಷಣಾ ಸೇನೆಯ ತಾಲ್ಲೂಕು ಘಟಕದ ಅಧ್ಯಕ್ಷ ರಾಜಾ ವಿಜಯಕುಮಾರ ನಾಯಕ, ಇತರ ಪದಾಧಿಕಾರಿಗಳಾದ ಶ್ರೀಕಾಂತ ಗುತ್ತೇದಾರ, ಬಸವರಾಜ ಮೇಟಿ, ರವಿಚಂದ್ರನಾಯಕ ಗವಿಗಟ್ಟು, ವಿಜಯ ಸುಂಕೇಶ್ವರ, ಮಲ್ಲನಗೌಡ ಬೈಲ್ ಮರ್ಚೇಡ್, ಆನಂದ ಮೇದಾ, ಎಂ.ರಮೇಶ, ಮಹಾದೇವ, ರಮೇಶ, ಶ್ರೀಧರ ಮಾನ್ವಿ, ಶಿವಕುಮಾರ ಚಲ್ಮಲ್, ಎಂ.ಡಿ.ಜಾಫರ್, ಅನಿಲ್ಕುಮಾರ ಭಾಗವಹಿಸಿದ್ದರು.