‘ಕೆಲ ಗ್ರಾಮಸ್ಥರು ಮನೆಯಲ್ಲಿನ ನೀರು ಮತ್ತು ಮಾಡಿದ ಅಡುಗೆಯನ್ನು ಹೊರಗಡೆ ಚೆಲ್ಲಿದ್ದಾರೆ. ಈ ವಿಷಯ ಕುರಿತು ಪೊಲೀಸರು ಕೆಲ ಮುಖಂಡರು ಏನು ಇಲ್ಲ ಎಂದು ಸಮಜಾಯಿಸಿ ಹೇಳಿದರೂ ಕೇಳದ ಗ್ರಾಮಸ್ಥರು ಭಾನುವಾರ ಬೇಳಿಗ್ಗೆಯಿಂದಲೇ ಕೆರೆಯಲ್ಲಿನ ನೀರನ್ನು ಪಂಪ್ಸೆಟ್ ಎಂಜಿನ್ ಮೂಲಕ ಸಂಪೂರ್ಣ ಖಾಲಿ ಮಾಡುವ ಪ್ರಕ್ರಿಯೆ ಆರಂಭವಾಗಿದೆ. ಇನ್ನೂ ನಾಲ್ಕು ದಿನ ನೀರು ತೆಗೆಯುವುಷ್ಟು ನೀರಿನ ಸಂಗ್ರಹವಿದೆ‘ ಎಂದು ಗ್ರಾಮದ ಮುಖಂಡರೊಬ್ಬರು ಮಂಗಳವಾರ ಪತ್ರಿಕೆಗೆ ಮಾಹಿತಿ ನೀಡಿದರು.