‘ಹಟ್ಟಿ ಗ್ರಾಮದ ನಿವಾಸಿ ವೆಂಕೋಬ ಸಾಗರ್ (56), ಕವಿತಾಳ ಸಮೀಪದ ಮಲ್ಲದಗುಡ್ಡ ಕ್ಯಾಂಪ್ನ ದಂಪತಿ ವಿರೂಪಾಕ್ಷಿ (40) ಮತ್ತು ಅಕ್ಕಮಹಾದೇವಿ (36) ಮೃತರು. ವೆಂಕೋಬ ಸಾಗರ್ ರಾಯಚೂರಿನಿಂದ ಹಟ್ಟಿಗೆ ಮತ್ತು ವಿರೂಪಾಕ್ಷಿ ದಂಪತಿ ಮಲ್ಲದಗುಡ್ಡ ಕ್ಯಾಂಪ್ನಿಂದ ರಾಯಚೂರಿಗೆ ಬೈಕ್ನಲ್ಲಿ ಹೊರಟಿದ್ದರು’ ಎಂದು ಸಿರವಾರ ಠಾಣೆ ಪೊಲೀಸರು ತಿಳಿಸಿದ್ದಾರೆ.