ಮೋರಾರ್ಜಿ ದೇಸಾಯಿ ವಸತಿ ನಿಲಯದ ವಿದ್ಯಾರ್ಥಿ ಬಸವರಾಜ ನಾಗಡದಿನ್ನಿ ಕೃಷಿಹೊಂಡದಲ್ಲಿ ಶವವಾಗಿ ಪತ್ತೆಯಾಗಿದ್ದು, ನಾಲ್ವರ ವಿರುದ್ಧ ಪ್ರಕರಣ ದಾಖಲಾದರೂ, ಬಂಧನವಾಗಿಲ್ಲ. ಲಿಂಗದಳ್ಳಿಯಲ್ಲಿ ಅಂಬೇಡ್ಕರ್ ಭವನ ನಿರ್ಮಾಣಕ್ಕೆ ₹10 ಲಕ್ಷ ಅನುದಾನ ಮಂಜೂರಾಗಿ ಮೂರು ವರ್ಷ ಕಳೆದಿದ್ದು, ಪರಿಶಿಷ್ಟ ಪಂಗಡವರು ವಿರೋಧ ಮಾಡುತ್ತಿದ್ದಾರೆ. ಮೂರೂ ಪ್ರಕರಣದಲ್ಲಿ ಆರೋಪಿಗಳನ್ನು ಬಂಧಿಸಿ ಕಾನೂನು ಕ್ರಮ ಜರುಗಿಸಬೇಕು ಎಂದು ಒತ್ತಾಯಿಸಿದರು.