ರಾಜ್ಯದಲ್ಲಿ ಬಡವರು, ನಿರ್ಗತಿಕರು, ಕೂಲಿ ಕಾರ್ಮಿಕರು ಕುಟುಂಬಗಳು ಹಸಿವಿನಿಂದ ಬಳಲುಬಾರದು ಎಂದು ರಾಜ್ಯ ಸರ್ಕಾರ ಅನ್ನಭಾಗ್ಯ ಯೋಜನೆಯನ್ನು ಜಾರಿಗೆ ತಂದಿದೆ. ಆದರೆ, ಹಾಲ್ದಾಳ್ ವೀರಭದ್ರಪ್ಪಗೌಡ ಅಕ್ಕಿಯನ್ನು ಹಿಂಬಾಲಕರಿಂದ ಜಿಲ್ಲೆಯಾದ್ಯಂತ ಗೋದಾಮುಗಳಿಂದ ನೇರವಾಗಿ ಕಾಳಸಂತೆಯಲ್ಲಿ ಮಾರಾಟ ಮಾಡುತ್ತಿದ್ದಾರೆ ಎಂದು ದೂರಿದರು.