ಜಿಲ್ಲೆಯ ಕೌಶಲ್ಯ ಕೇಂದ್ರದ ಕೈಗಾರಿಕಾ ಅಧಿಕಾರಿ ರಾಜೇಶ್ ಬಾವಳಿಗಿ ಮಾತನಾಡಿ, ಉತ್ಪನ್ನ ತಯಾರಿಕೆ, ಉದ್ಯಮದ ಆರಂಭ, ಬ್ಯಾಂಕ್ ಗಳಿಂದ ಸಾಲ ಪಡೆಯುವುದು, ಉತ್ಪನ್ನದ ಮಾರುಕಟ್ಟೆ ಪ್ರವೇಶ ಮತ್ತು ಪ್ರಚಾರ ಕುರಿತುಹೇಳಿದರು.
ಜಿಲ್ಲಾ ಶಿಶು ಮತ್ತು ಮಕ್ಕಳ ಕಲ್ಯಾಣ ಅಭಿವೃದ್ಧಿ ಅಧಿಕಾರಿ ವೀರನಗೌಡರ್, ಡಾ.ಮಾಧವ ನಾಯಕ, ವಿಜಯಲಕ್ಷ್ಮೀ, ಜಿಲ್ಲೆಯ ಎಲ್ಲಾ ತಾಲ್ಲೂಕಿನ ಶಿಶು ಅಭಿವೃದ್ಧಿ ಅಧಿಕಾರಿಗಳು ಹಾಗೂ ರೈತ ಸ್ವಾಭಿಮಾನಿ ಸಂಘದ ಸಿಬ್ಬಂದಿ, ತರಬೇತಿ ಪಡೆದ ಮಹಿಳೆಯರು ಇದ್ದರು.