ಪಾಲಕರು ಚಿಕ್ಕ ಮಕ್ಕಳಿಗೆ ತೆಳುವಾದ ಹತ್ತಿ ಭಟ್ಟೆ ಹಾಕಬೇಕು. ಜನರು ಹೆಚ್ಚು ನೀರು ಕುಡಿಯಬೇಕು. ಮಧ್ಯಾಹ್ನದ ವೇಳೆ ಮನೆಯಲ್ಲಿಯೇ ಉಳಿಯುವುದರಿಂದ ದೇಹದ ಉಷ್ಣತೆ ಹೆಚ್ಚಾಗುವುದನ್ನು ತಪ್ಪಿಸಬಹುದು
ಡಾ.ರುದ್ರಗೌಡ ಪಾಟೀ, ವೈದ್ಯಾಧಿಕಾರಿ ಲಿಂಗಸುಗೂರು
ಬಿಸಿಲಿನ ತಾಪದಿಂದ ದಾಹ ನೀಗಿಸಿಕೊಳ್ಳಲು ಜನರು ಪಾನೀಯ ಹಾಗೂ ಹಣ್ಣುಗಳನ್ನು ಸೇವಿಸುತ್ತಿದ್ದಾರೆ