ರಾಯಚೂರು:ಇಲ್ಲಿನ ಇಂದಿರಾನಗರ ನಿವಾಸಿ ಪ್ರಿಯಂಕಾ (25) ಅವರು ಪತಿ ನರೇಶ ಜತೆಗೆ ಬೈಕ್ ಹಿಂಬದಿ ಸಂಚರಿಸುವಾಗ ಹಿಡಿದುಕೊಂಡಿದ್ದ ವ್ಯಾನಿಟಿ ಬ್ಯಾಗ್, ಪಕ್ಕದಲ್ಲಿ ಸಂಚರಿಸುತ್ತಿದ್ದ ಟ್ರ್ಯಾಕ್ಟರ್ ಮಡ್ಗಾರ್ಡ್ಗೆ ಸಿಲುಕಿಕೊಂಡಿದ್ದರಿಂದ ಕೆಳಗೆ ಬಿದ್ದು ಗಾಯಗೊಂಡು ಮೃತಪಟ್ಟಿರುವ ಘಟನೆ ಮಾವಿನಕೆರೆ ಸಾಯಿಬಾಬಾ ಮಂದಿರ ಹತ್ತಿರ ಗುರುವಾರ ನಡೆದಿದೆ.