ಕೇಂದ್ರೀಯ ಅಂತರ್ಜಲ ಮಂಡಳಿಯ ಪ್ರಾದೇಶಿಕ ನಿರ್ದೇಶಕ ವಿ.ಕುನ್ಹಾಂಬು, ಅಧಿಕ್ಷಕ ಭೂಜಲ ವಿಜ್ಞಾನಿ ಡಾ.ಎ.ಸುಬ್ಬರಾಜು, ಕೃಷಿ ಇಲಾಖೆಯ ಜಂಟಿ ನಿರ್ದೇಶಕ ನಯೀಮ್ ಹುಸೇನ್, ವಿಜ್ಞಾನಿಗಳಾದ ಅನಿತಾ ಶ್ಯಾಮ್, ಡಾ.ಅನಂತಕುಮಾರ ಅರಸ್, ಡಾ.ಎಸ್.ಎಸ್.ವಿಠಲ್, ಪ್ರೊ.ಯು.ಸತೀಶಕುಮಾರ, ಶಫೀ ಉಲ್ಲಾ ಶೇಖ್, ಮಹ್ಮದ್ ಹಸನ್ ಮುಲ್ಲಾ, ಸಹಾಯಕ ಕೃಷಿ ನಿರ್ದೇಶಕ ಬಿ.ಹುಸೇನ್ ಸಾಹೇಬ ಇದ್ದರು.