ಚನ್ನಪಟ್ಟಣ 14, ಕನಕಪುರ 19, ಮಾಗಡಿ 6 ಮತ್ತು ರಾಮನಗರ 8 ಪ್ರಕರಣಗಳು ಇದರಲ್ಲಿ ಸೇರಿವೆ. ಜಿಲ್ಲೆಯಲ್ಲಿ ಈವರೆಗೆ 5262 ಪ್ರಕರಣಗಳು ದಾಖಲಾಗಿವೆ. ಚನ್ನಪಟ್ಟಣ 1268, ಕನಕಪುರ 1095, ಮಾಗಡಿ 814 ಮತ್ತು ರಾಮನಗರ 2085 ಪ್ರಕರಣಗಳು ಇದರಲ್ಲಿ ಸೇರಿವೆ. ಸೋಂಕಿನಿಂದಾಗಿ ಜಿಲ್ಲೆಯಲ್ಲಿ ಈವರೆಗೆ 53 ಮಂದಿ ನಿಧನರಾಗಿದ್ದಾರೆ.