ಪುರಸಭೆ ಮಾಜಿ ಸದಸ್ಯ ಶಶಿಧರ್, ಬಿಜೆಪಿ ಮಂಡಲ ಪ್ರಧಾನ ಕಾರ್ಯದರ್ಶಿ ಸಂಧೀಪ್ ರೆಡ್ಡಿ, ಬಿಡದಿ ಬಿಜೆಪಿ ಘಟಕದ ಉಪಾಧ್ಯಕ್ಷ ಶರತ್.ಎನ್,ಕಾರ್ಯಕರ್ತರಾದ ಆನಂದ್, ಗೋಪಾಲಕೃಷ್ಣ, ನಾಗೇಂದ್ರ, ಚಂದ್ರಕಾಂತ್, ಕುಂಚಿಟಿಗರ ಸಂಘದ ಮುಖಂಡ ಜುಟ್ಟನಹಳ್ಳಿ ಜಯಕುಮಾರ್ ಇದ್ದರು. ಅಗಲಕೋಟೆ ಅರ್ಚಕ ಅಂಜನ್ ಶಾಸ್ತ್ರೋಕ್ತವಾಗಿ ಕೆಂಪೇಗೌಡರ ಭಾವಚಿತ್ರಕ್ಕೆ ಪೂಜೆ ಸಲ್ಲಿಸಿದರು.