ಕರ್ನಾಟಕ ರಾಜ್ಯ ಪಾನೀಯ ನಿಯಮ ನಿಗಮಿತ ವ್ಯವಸ್ಥಾಪಕ ಶಿವಲಿಂಗಯ್ಯ, ಕಂದಾಯ ಇಲಾಖೆ ಅಧಿಕಾರಿ ಗಿರೀಶ್, ಅಬಕಾರಿ ನಿರೀಕ್ಷಕ ಡಿ.ಸುನೀಲ್, ಉಪ ನಿರೀಕ್ಷಕ ಜಿ.ಕೆ.ರಾಜೇಂದ್ರ, ಪರಿಕ್ಷಾರ್ಥ ಅಬಕಾರಿ ಉಪ ನಿರೀಕ್ಷಕ ಸುರೇಶ್ ಕುಮಠೆ, ಸಿಬ್ಬಂದಿಗಳಾದ ವಸಂತಮ್ಮ, ಸುರೇಶ್ ಉಜ್ಜಿನಿ, ಮಲ್ಲಿಕಾರ್ಜುನ, ಜಯರಾಮು, ಆದಿತ್ಯ ಹಾಗೂ ಸಿಬ್ಬಂದಿ ಇದ್ದರು.