ಕನಕಪುರ ಸರ್ಕಲ್ ಇನ್ಸ್ಪೆಕ್ಟರ್ ಕೆ.ಮಲ್ಲೇಶ್, ಮೈಸೂರಿನ ವಿಜ್ಞಾನಿ ಡಾ.ಡಿ.ಗುರುಸ್ವಾಮಿ, ರೇಷ್ಮೆ ಕೃಷಿ ವಿಸ್ತರಣಾಧಿಕಾರಿ ಎಚ್.ಸಿ ಸುರೇಶ್, ರೇಷ್ಮೆ ಪ್ರದರ್ಶಕರಾದ ಡಿ.ಕುಮಾರ ಸ್ವಾಮಿ, ವಿ.ಪುಟ್ಟಮಾದಯ್ಯ, ಶಕುಂತಲ, ಗೂಡಿನ ಮಾರುಕಟ್ಟೆಯ ರೇಷ್ಮೆ ಕೃಷಿ ವಿಸ್ತರಣಾಧಿಕಾರಿ ಆನಂದ, ಸಂಘದ ನಿರ್ದೇಶಕರಾದ ಎಚ್.ಕೆ.ವೆಂಕಟೇಶ್, ಸತೀಶ್, ಬಾಲು.ಕೆ, ಮಮತ ಚಿಕ್ಕರಾಜು, ಹರೀಶ್, ರವಿನಾಯ್ಕ, ಸತೀಶ್.ಬಿ, ಕೃಷ್ಣಪ್ಪ, ಶೇಖರ್ ಇದ್ದರು.