ಸಾರ್ವಜನಿಕರ ಸಹಕಾರದಿಂದ ಮಾತ್ರ ಯೋಜನೆಗಳು ಯಶಸ್ವಿಯಾಗಲಿವೆ. ರಸ್ತೆ ಬದಿ ಹಾದುಹೋಗಿರುವ ಕೊಳವೆಬಾವಿಯ ಪೈಪ್ ಅನ್ನು ಯಾರೋ ಒಡೆದು ಹಾಕಿ ನೀರೆಲ್ಲ ಪೋಲಾಗುವಂತೆ ಮಾಡಿದ್ದಾರೆ. ಒಡೆದು ಹೋಗಿರುವ ಪೈಪ್ ಬದಲಿಸಿ, ಉದ್ಯಾನನಲ್ಲೆ ಸಮಪರ್ಕವಾಗಿ ನೀರು ಸರಬರಾಜು ಮಾಡಿ ಹಸಿರು ನಳನಳಿಸುವಂತೆ ಕ್ರಮ ಕೈಗೊಳ್ಳಲಾಗುವುದು ಎಂದರು.