ಟ್ರಸ್ಟಿನ ಪದಾಧಿಕಾರಿಗಳಾದ ಪರಮಶಿವಯ್ಯ, ಸಿದ್ದೇಗೌಡ, ರತ್ನಮ್ಮ, ರೇಣುಕಪ್ಪ, ವಿಜಯಕುಮಾರ್, ಗುರುಸಿದ್ದಪ್ಪ, ಪೇಪರ್ ಕುಮಾರ, ಟೈಲರ್ ಮಂಜುನಾಥ, ಅಂಗಡಿ ಮಂಜುನಾಥ್, ಶಿವರಾಜ್, ಟೈಲರ್ ನರಸಿಂಹಮೂರ್ತಿ, ರಂಗನಾಥ ಪಾಟೀಲ್, ಪುರಸಭೆ ಅಧ್ಯಕ್ಷ ಎಚ್.ಆರ್.ಮಂಜುನಾಥ, ಸದಸ್ಯ ರಘು ಜಾತ್ರಾ ಮಹೋತ್ಸವದಲ್ಲಿ ಭಾಗವಹಿಸಿದ್ದರು. ಸಾಮೂಹಿಕ ಅನ್ನದಾನ ನಡೆಯಿತು.