ನಮ್ಮಲ್ಲಿರುವ ಹಣವನ್ನು ಗ್ರಾಮ ನೈರ್ಮಲ್ಯ, ಚರಂಡಿ ಸ್ವಚ್ಛಗೊಳಿಸುವುದು, ಬೀದಿದೀಪ ಖರೀದಿ ಮತ್ತು ನಿರ್ವಹಣೆ, ಸಿಬ್ಬಂದಿ ವೇತನ, ಜೆಜೆಎಂ, ಎಸ್.ಸಿ, ಎಸ್.ಟಿ ಮತ್ತು ಅಂಗವಿಕಲರ ಕಲ್ಯಾಣ ಕಾರ್ಯಕ್ರಮಕ್ಕೆ ಸರ್ಕಾರದ ಮಾರ್ಗಸೂಚಿಯಂತೆ ಬಳಸಬೇಕಿದೆ. ಒಟ್ಟು ₹ 25 ಲಕ್ಷವಿದ್ದು ಪ್ರತಿ ಗ್ರಾಮಗಳಿಗೂ ಬಳಕೆ ಆಗಬೇಕಿದೆ ಎಂದು ಹೇಳಿದರು.