ಭಾರತೀಯ ರೆಡ್ ಕ್ರಾಸ್ ಸಂಸ್ಥೆಯ ಸಭಾಪತಿ ಟಿ. ಬಿಳಿಗಿರಿ, ಉಪ ಸಭಾಪತಿ ವಿ. ಬಾಲಕೃಷ್ಣ, ಅಧ್ಯಕ್ಷ ಎಚ್.ವಿ. ಶೇಷಾದ್ರಿ ಐಯ್ಯರ್, ಕಾರ್ಯದರ್ಶಿ ಎನ್.ವಿ. ಲೋಕೇಶ್, ಆರೋಗ್ಯ ಸಮಿತಿ ಅಧ್ಯಕ್ಷ ಸುಪ್ರಿಯಾಕುಮಾರ್, ಪದಾಧಿಕಾರಿಗಳಾದ ಪಟೇಲ್ ಸಿ.ರಾಜು, ಕೆ.ಎಲ್. ಶೇಷಗಿರಿ ರಾವ್, ಸಿ.ಕೆ. ನಾಗರಾಜು, ಜಿಲ್ಲಾ ಅಂಗವಿಕಲ ಹಾಗೂ ಹಿರಿಯ ನಾಗರಿಕರ ಸಬಲೀಕರಣ ಇಲಾಖೆಯ ಸಹಾಯಕ ನಿರ್ದೇಶಕ ಸುರೇಂದ್ರ, ಸಿದ್ದೇಗೌಡ, ಸರ್ವಸ್ವ ಗ್ರಾಮೀಣಾಭಿವೃದ್ಧಿ ಟ್ರಸ್ಟಿನ ಪ್ರೇಮಾ ಇದ್ದರು.