ಮಾವು ಮೇಳದಲ್ಲಿ ಅಡಿಕೆ, ತೆಂಗು, ನುಗ್ಗೆ ಸೇರಿದಂತೆ ವಿವಿಧ ಜಾತಿಯ ಹಣ್ಣುಗಳ ಸಸಿಗಳ ಪ್ರದರ್ಶನ ಮತ್ತು ಮಾರಾಟ ಆಯೋಜಿಸಲಾಗಿತ್ತು. ಸಿಇಒ ಎಂ.ಪಿ.ಮುಲ್ಲೈಮುಹಿಲನ್, ತೋಟಗಾರಿಕೆ ಇಲಾಖೆ ಉಪನಿರ್ದೇಶಕ ಗುಣವಂತ್, ಹಿರಿಯ ರೈತ ಮುಖಂಡ ಸಿ.ಪುಟ್ಟಸ್ವಾಮಿ, ಧರಣೀಶ್ ರಾಂಪುರ, ಸುಜೀವನ್ ಕುಮಾರ್, ಆರ್. ಚಿಕ್ಕಬೈರೇಗೌಡ, ಪುಟ್ಟಗೌರಮ್ಮ, ಎಂ.ಜಯಮ್ಮ ಇದ್ದರು.