ತಾಲ್ಲೂಕು ಪಂಚಾಯಿತಿ ಸದಸ್ಯ ಕೆ.ಎನ್. ರಾಮು, ರಂಗಭೂಮಿ ಕಲಾವಿದರ ಒಕ್ಕೂಟದ ಅಧ್ಯಕ್ಷ ಬೈರೇಗೌಡ, ಜಯ ಕರ್ನಾಟಕ ಸಂಘಟನೆಯ ಜಿಲ್ಲಾ ಘಟಕದ ಅಧ್ಯಕ್ಷ ಕೆ. ರವಿ, ಮುಖಂಡ ಧನಂಜಯ್, ಚಾಮುಂಡೇಶ್ವರಿ ಸಾಂಸ್ಕೃತಿಕ ಕಲಾ ಟ್ರಸ್ಟಿನ ಅಧ್ಯಕ್ಷ ಗೋಪಾಲ್, ಉಪಾಧ್ಯಕ್ಷ ಧನರಾಜ್, ಕಲಾವಿದರಾದ ಗೋಪಾಲ್, ವಿಜಯ್ ಕುಮಾರ್, ರೇಣುಕಾಪ್ರಸಾದ್, ಪಟೇಲ್ ವೆಂಕಟೇಶ್, ಲಿಂಗೇಗೌಡ, ರಂಗ ನಿರ್ದೇಶಕರಾದ ಶಿವಾನಂದಮೂರ್ತಿ, ಕೃಷ್ಣರಾಜು, ಸಿದ್ದಪ್ಪ ಇದ್ದರು.