ಎಲ್ಲ ಮಕ್ಕಳಿಗೂ ಸಿಹಿಯೂಟ ಹಾಕಿಸಲಾಯಿತು. ರಮೇಶ್ ಪಟೇಲ್, ಗೋವಿಂದ ಪಟೇಲ್, ಜೀತೇಂದ್ರ ಪಟೇಲ್, ಸೋಮೇಶ್ವರ ಬಡಾವಣೆಯ ಮುಖಂಡ ನಾಗರಾಜು ಇದ್ದರು. ಬೆನ್ನುಹುರಿ ಪುನರ್ವಸತಿ ಕೇಂದ್ರದಲ್ಲಿ ಚಿಕಿತ್ಸೆ ಪಡೆಯುತ್ತಿರುವ ಅಂಗವಿಕಲರಿಗೆ ಅರ್ಜುನ್ ಪಟೇಲ್ ಮತ್ತು ನಾನಾಲಾಲ್ ಪಟೇಲ್ ಬೆಡ್ ಶೀಟ್ಗಳನ್ನು ವಿತರಿಸಿದರು.