ಮದುವೆ, ಶುಭಕಾರ್ಯಗಳು ನಡೆಯುತ್ತಿಲ್ಲ ಮತ್ತು ದೇವಾಲಯಗಳು ಬಂದ್ ಆಗಿವೆ. ನಮ್ಮ ಪಾಲಿಗೆ ಇನ್ನಿಲ್ಲದ ಸಂಕಟ ತಂದಿದೆ’ ಎಂದು ರೈತ ಮಹಿಳೆ ರಂಗಮ್ಮ ಚಿಕ್ಕನರಸಿಂಹಯ್ಯ ತಿಳಿಸಿದರು. ಹೂವು ಬೆಳೆಗಾರರಾದ ಮಂಜುಳ ಕೃಷ್ಣಪ್ಪ, ಶೀಲಾ ರೇಣುಕಯ್ಯ, ಚಂದನ್, ಧನುಷ್, ನಿಶಾಂತ್, ನಿಶ್ಚಯ ಅವರು ಹೂವು ಬೆಳೆಯಲು ಪಟ್ಟ ಕಷ್ಟವನ್ನು ವಿವರಿಸಿದರು.