ಇದೇ ತಿಂಗಳ 21ರಂದು ಬ್ಯಾಡರಹಳ್ಳಿ ಠಾಣೆ ವ್ಯಾಪ್ತಿಯಲ್ಲಿ ಮೂವರು ದುಷ್ಕರ್ಮಿಗಳು ನರೇಂದ್ರ ಎಂಬುವರಿಗೆ ಚಾಕು ತೋರಿಸಿ ಹಣ, ಬೆಲೆ ಬಾಳುವ ವಸ್ತುಗಳನ್ನು ದೋಚಿದ್ದರು. ಈ ಸಂದರ್ಭ ನರೇಂದ್ರ ಠಾಣೆಗೆ ದೂರು ನೀಡಲು ಬಂದಿದ್ದರು. ಆದರೆ ಎಸ್ಐ ಮಂಜುನಾಥ್ ದೂರು ಸ್ವೀಕರಿಸಿರಲಿಲ್ಲ. ಬದಲಾಗಿ ಎನ್ಸಿಆರ್ ಮಾಡಿಕೊಂಡಿದ್ದರು.