ಜೆಡಿಎಸ್ ಮುಖಂಡ ಮಂಡಿ ರಂಗೇಗೌಡ, ನಿವೃತ್ತ ಡಿವೈಎಸ್ಪಿ ಅಶೋಕ್ ಕುಮಾರ್, ರಾಜ್ಯ ಬೆಸ್ಕಾಂ ನಿರ್ದೇಶಕ ಬಿ.ವಿ.ಜಯರಾಮು, ನೇತೇನಹಳ್ಳಿ ಜಯರಾಮು, ಜುಟ್ಟನಹಳ್ಳಿ ನಿಂಗಪ್ಪ, ವಕೀಲ ಸತೀಶ್ ಪ್ರಸಾದ್, ಆಗಮಿಕ ವಿದ್ವಾನ್ ಕೆ.ಎನ್.ಗೋಪಾಲ ದೀಕ್ಷಿತ್, ಮಾಗಡಿ ಶಂಕರಣ್ಣ, ಕೃಷ್ಣಮೂರ್ತಿ, ಟ್ರಸ್ಟ್ನ ಪದಾಧಿಕಾರಿಗಳು ಇದ್ದರು. ಸಾಮೂಹಿಕ ಭೋಜನ ನಡೆಯಿತು.