‘ನಾಲ್ಕು ವರ್ಷಗಳಿಂದ ಮನೆ ನಿರ್ಮಾಣವಾಗುತ್ತದೆ ಎಂಬ ಭರವಸೆಯಲ್ಲಿ ಕಾಯುತ್ತಿದ್ದೇವೆ. ಸರ್ಕಾರ ನಮಗೆ ಮನೆಗಳನ್ನು ಪೂರ್ಣವಾಗಿ ಕಟ್ಟಿಕೊಡದೆ ವಂಚನೆ ಮಾಡಿದೆ. ನಮಗೆ ಅನ್ಯಾಯವಾಗುತ್ತಿದ್ದರೂ ಶಾಸಕರು ಸಹಾಯಕ್ಕೆ ಬರುತ್ತಿಲ್ಲ. ನಾವು ಯಾರ ಬಳಿ ಹೋಗಬೇಕೆಂದು ಗೊತ್ತಾಗುತ್ತಿಲ್ಲ’ ಎಂದುಫಲಾನುಭವಿಗಳಾದ ಮಹಮ್ಮದ್ ಮುಜಾಯಿದ್ ಪಾಷಾ, ಯೂಸಪ್ ಷರೀಫ್, ನಗೀನಾ ತಾಜ್, ಶಾಪಿಯಾ ಖಾನಂ ದೂರಿದರು.