ಗುರುವಾರ, 14 ಮೇ 2026
×
ADVERTISEMENT

ಚನ್ನಪಟ್ಟಣ: ಗೊಂಬೆ ಅರಿವು ಕೇಂದ್ರ ಸ್ಥಾಪನೆ; ಮಾರುಕಟ್ಟೆ ವಿಸ್ತರಣೆಗೆ ಒತ್ತು

‘ಚನ್ನಪಟ್ಟಣದ ಬೊಂಬೆ: ಕರ್ನಾಟಕದ ಅಸ್ಮಿತೆ’ ಶಿಬಿರದಲ್ಲಿ ಕೇಂದ್ರ ಕರಕುಶಲ ವಿಭಾಗದ ಅಭಿವೃದ್ಧಿ ಆಯುಕ್ತ ದೇವರಮನಿ
Published : 17 ಮಾರ್ಚ್ 2026, 4:09 IST
Last Updated : 17 ಮಾರ್ಚ್ 2026, 4:09 IST
ADVERTISEMENT
ಫಾಲೋ ಮಾಡಿ
Comments
ಶಿಬಿರದಲ್ಲಿ ಗಮನ ಸೆಳೆದ ಚನ್ನಪಟ್ಟಣದ ವೈವಿಧ್ಯಮಯ ಗೊಂಬೆಗಳು
ಶಿಬಿರದಲ್ಲಿ ಗಮನ ಸೆಳೆದ ಚನ್ನಪಟ್ಟಣದ ವೈವಿಧ್ಯಮಯ ಗೊಂಬೆಗಳು
ಭೌತಿಕ ಅಭಿವೃದ್ಧಿಯನ್ನಷ್ಟೇ ಅಭಿವೃದ್ಧಿ ಎಂದು ಸರ್ಕಾರಗಳು ತಪ್ಪಾಗಿ ಅರ್ಥೈಸಿವೆ. ಅದರಿಂದ ಹೊರಬರಬೇಕಿದೆ. ಚನ್ನಪಟ್ಟಣ ಕಿನ್ನಾಳ ಬೊಂಬೆಗಳು ಸೇರಿದಂತೆ ಹಲವು ಅಸ್ಮಿತೆಯ ಕಲೆಗಳನ್ನು ಅಭಿವೃದ್ಧಿಪಡಿಸುವಲ್ಲಿ ನಿರ್ಲಕ್ಷ್ಯ ವಹಿಸಿವೆ’
ಪ್ರೊ.ಹಿ.ಚಿ. ಬೋರಲಿಂಗಯ್ಯ ಅಧ್ಯಕ್ಷ ಕರ್ನಾಟಕ ಜಾನಪದ ಪರಿಷತ್ತು
ನಮ್ಮ ಕಲೆ ಮತ್ತು ಸಂಸ್ಕೃತಿಯ ಭಾಗವಾದ ಚನ್ನಪಟ್ಟಣ ಬೊಂಬೆಯನ್ನು ಉಳಿಸಿ ಬೆಳೆಸುವ ಕೆಲಸವಾಗಬೇಕಿದೆ. ಉತ್ಪಾದನೆಗೆ ಒತ್ತು ನೀಡುವ ಜತೆಗೆ ಮಾರುಕಟ್ಟೆ ಸೌಲಭ್ಯದ ವಿಸ್ತಾರದ ಬಗ್ಗೆಯೂ ಚಿಂತನೆ ನಡೆಯಬೇಕಿದೆ
ಡಾ. ಪಿ.ವಿ. ನಿರಂಜನಾರಾಧ್ಯ ಸದಸ್ಯ ಕನ್ನಡ ಅಭಿವೃದ್ಧಿ ಪ್ರಾಧಿಕಾರ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT