ವಿದ್ಯಾಸಂಸ್ಥೆ ಅಧ್ಯಕ್ಷ ಎಂ.ಬಿ.ರಾಹುಲ್ ರಾಜೇ ಅರಸ್ ಧ್ವಜಾರೋಹಣ ನೆರವೇರಿಸಿದರು. ಕಾಲೇಜಿನ ಪ್ರಾಂಶುಪಾಲ ಬಿ.ವಿ.ಜಯರಾಮೇಗೌಡ ಪ್ರಾಸ್ತಾವಿಕವಾಗಿ ಮಾತನಾಡಿದರು. ಗ್ರಾಮದ ಹಾಲು ಉತ್ಪಾದಕರ ಸಹಕಾರ ಸಂಘದ ಸಿಇಒ ಜಿ.ಆರ್.ಚಂದ್ರಶೇಖರ್, ಮುಖಂಡರಾದ ಪಟೇಲ್ ಪುಟ್ಟರಾಜು, ಸಿದ್ದಪ್ಪಾಜಿ, ಗುರುಲಿಂಗೇಗೌಡ, ಚಿಕ್ಕಮಾಯಿಗಯ್ಯ, ಜಿ.ಕೆ.ಪುಟ್ಟೆಗೌಡ, ಸರ್ಕಾರಿ ಕಿರಿಯ ಪ್ರಾಥಮಿಕ ಶಾಲೆ ಸಹಶಿಕ್ಷಕ ಮೂರ್ತಿ, ವಿದ್ಯಾಸಂಸ್ಥೆ ಕಾರ್ಯದರ್ಶಿ ಆರ್.ಆದರ್ಶಕುಮಾರ್, ಖಜಾಂಚಿ ಬಿ.ಎಸ್.ಹೇಮಲತಾ, ಶಿಬಿರಾಧಿಕಾರಿ ಎಚ್.ಸಿ.ಹೊಳಸಾಲಯ್ಯ, ಸಹ ಶಿಬಿರಾಧಿಕಾರಿಗಳಾದ ಎಂ.ಆರ್. ಭವ್ಯ, ಪ್ರವೀಣ್ ಕುಮಾರ್, ಯೋಗಾನಂದ್, ಉಪನ್ಯಾಸಕರಾದ ಟಿ.ಸೌಮ್ಯ, ಟಿ.ಪಿ.ಚನ್ನಂಕೇಗೌಡ, ಕೆ.ಶೃತಿ, ಸಿಬ್ಬಂದಿಗಳಾದ ಅಭಿಲಾಷ್, ರೂಪಾ ಇದ್ದರು.