ಯಂಗ್ ಇಂಡಿಯಾ, ಹರಿಜನ, ನವಜೀವನ ದಿನಪತ್ರಿಕೆ ಆರಂಭಿಸಿ ಜನತೆಯನ್ನು ರಾಷ್ಟ್ರೀಯ ಚಳವಳಿಗೆ ಕರೆತಂದರು. ಸತ್ಯ, ಅಹಿಂಸೆ, ಉಪವಾಸ, ಹೋರಾಟ ಗಾಂಧೀಜಿ ನಮಗೆ ನೀಡಿರುವ ಬಳುವಳಿಗಳು. ಅವರ ಆತ್ಮಚರಿತ್ರೆ ಓದಿ ತಿಳಿದುಕೊಳ್ಳಬೇಕು. ಅಂಬೇಡ್ಕರ್ ಸೇರಿದಂತೆ ಇತರೆ ಮಹನೀಯರ ಆದರ್ಶಗಳನ್ನು ಪಾಲಿಸಬೇಕು ಎಂದು ಸಲಹೆ ನೀಡಿದರು.