ವಿವಿಧ ಸಂಘಟನೆಗಳ ನೀಲಿ ರಮೇಶ್, ಶ್ರೀನಿವಾಸ್, ರವಿಚಂದ್ರ, ಸಂತೋಷ್, ಸಿದ್ದರಾಮೇಗೌಡ, ಮರಿಯಪ್ಪ, ಬಸವರಾಜು, ಚಿಕ್ಕಮಾದು, ಅಭಿಷೇಕ್, ಶಿವು, ಶಿವರಾಮಣ್ಣ, ನಾಗೇಂದ್ರ, ಸಿದ್ದು, ಲೋಕೇಶ್, ಚಿಕ್ಕತಾಯಮ್ಮ, ಲಕ್ಷ್ಮಿ, ಸರಸ್ವತಿ, ಸವಿತಾ ಪ್ರತಿಭಟನೆಯಲ್ಲಿ ಪಾಲ್ಗೊಂಡು ತಾಲ್ಲೂಕು ಆಡಳಿತದ ಮೂಲಕ ಸರ್ಕಾರಕ್ಕೆ ಮನವಿ ಪತ್ರ ಸಲ್ಲಿಸಿದರು.