ತಾಲ್ಲೂಕು ಪಂಚಾಯಿತಿ ಅಧ್ಯಕ್ಷ ಗಾಣಕಲ್ ನಟರಾಜು ಮಾತನಾಡಿ ಶುಭ ಕೋರಿದರು. ಜ್ಞಾನ ವಿಕಾಸ ವಿದ್ಯಾಸಂಘದ ನಿರ್ದೇಶಕರಾದ ಎಲ್.ಸತೀಶ್ ಚಂದ್ರ, ಬಿ.ಎನ್ . ಗಂಗಾಧರಯ್ಯ, ಹಾಗೂ ಕಾರ್ಯದರ್ಶಿ ಬಿ.ಎನ್ ನಾಗರಾಜು, ಪ್ರಾಂಶುಪಾಲ ರಾಮ್ ಪ್ರಸಾದ್, ಜೆ.ವಿ.ಐ.ಎಂ.ಎಸ್.ಸಿ ಪ್ರಾಂಶುಪಾಲರಾದ ಟಿ.ರೂಪ, ಜಿ.ಎಚ್ ರಾಮಯ್ಯ ಹಾಗೂ ವಿವಿಧ ಕಾಲೇಜಿನ ದೈಹಿಕ ಶಿಕ್ಷಕರು, ಕ್ರೀಡಾಪಟುಗಳು, ಹಾಗೂ ಶಾಲೆಯ ಸಿಬ್ಬಂದಿ ಭಾಗವಹಿಸಿದ್ದರು.