'ಯಾವುದೇ ಕಾಮಗಾರಿಗೆ ನಾವು ಕಾರ್ಯಾದೇಶ ನೀಡಿಲ್ಲ ಎಂದು ಗ್ರಾಮೀಣಾಭಿವೃದ್ಧಿ ಇಲಾಖೆ ಕಾರ್ಯದರ್ಶಿಗಳು ಹೇಳುತ್ತಾರೆ. ಆದರೆ, ಕಾಮಗಾರಿ ನಡೆದಿರುವುದು ನಿಜ. ನಾವೇ ಬಿಲ್ ಕೊಡಿಸುತ್ತೇವೆ ಎಂದು ಸಚಿವರಾದ ಮುರುಗೇಶ ನಿರಾಣಿ, ಗೋವಿಂದ ಕಾರಜೋಳ ಭರವಸೆ ನೀಡುತ್ತಾರೆ. ಹೀಗಿದ್ದ ಮೇಲೆ ಕಾಮಗಾರಿ ನಡೆದದ್ದು, ಕಮಿಷನ್ ಕಾರಣಕ್ಕೆ ಬಿಲ್ ನೀಡದೇ ಹೋದದ್ದು ನಿಜ ಅಲ್ಲವೇ' ಎಂದು ಪ್ರಶ್ನಿಸಿದರು.