ಪಾರೇದೊಡ್ಡಿಯ ಶೇಷಾದ್ರಿ ತಂಡ, ಬೆಂಗಳೂರಿನ ಆರ್. ರಘು ಮತ್ತು ತಂಡ, ಮೋಳೆದೊಡ್ಡಿಯ ಸುಬ್ಬಣ್ಣ ಮತ್ತು ತಂಡ, ಕನ್ನಿದೊಡ್ಡಿಯ ಈಶ್ವರ ಮತ್ತು ತಂಡ, ರಾಂಪುರದ ಸಿದ್ದರಾಜು ಮತ್ತು ತಂಡ, ಚಕ್ಕೆರೆ ಲೋಕೇಶ್ ಮತ್ತು ತಂಡ, ಕನ್ನಿದೊಡ್ಡಿಯ ಶ್ರೀನಿವಾಸ್ ಮತ್ತು ತಂಡ, ಸುಣ್ಣಘಟ್ಟದ ಗಂಗಾಧರ್ ಮತ್ತು ತಂಡ ಜನಪದ ಸಂಗೀತ ಕಾರ್ಯಕ್ರಮ ನಡೆಸಿಕೊಟ್ಟಿತು.