ತಾಲ್ಲೂಕು ಬ್ರಾಹ್ಮಣ ಮಹಾಸಭಾ ಅಧ್ಯಕ್ಷ ಎಂ.ಎನ್.ರಾಮಪ್ರಸಾದ್, ಪೇಟೆ ಈಶ್ವರ ದೇವಾಲಯದ ಪ್ರಧಾನ ಅರ್ಚಕ ರವೀಂದ್ರ ದೀಕ್ಷಿತ್, ಕೋಟೆ ಶ್ರೀರಾಘವೇಂದ್ರ ಗುರುಗಳ ಬೃಂದಾವನ ಸಮಿತಿ ಅಧ್ಯಕ್ಷೆ ಪಿ.ಎಸ್.ಜಯಲಕ್ಷ್ಮಮ್ಮ, ಜಂಟಿ ಕಾರ್ಯದರ್ಶಿ ಡಿ.ವೆಂಕಟೇಶ್ ಮೂರ್ತಿ, ತಾಲ್ಲೂಕು ಬ್ರಾಹ್ಮಣ ಸಭಾ ನಿರ್ದೇಶಕ ಕೆ.ಎಂ. ಮಧುಸೂಧನ್, ಎಂ.ಎಸ್.ನರಸಿಂಹ, ಸು.ನಾ.ನಂದ ಕುಮಾರ್ ಇದ್ದರು.