ಅಂಬೇಡ್ಕರ್ ಸೇನೆ ರಾಜ್ಯ ಘಟಕದ ಅಧ್ಯಕ್ಷ ತೋಟದ ಮನೆ ಗಿರೀಶ್ ಮಾತನಾಡಿ, ಮನುಷ್ಯರನ್ನು ಸಮಾನತೆಯಿಂದ ಕಾಣದಿದ್ದರೆ, ಆ ನಾಡಿನೆ ಏಳಿಗೆಯಾಗುವುದಿಲ್ಲ. ಬುದ್ಧ, ಬಸವಣ್ಣ, ಅಂಬೇಡ್ಕರ್ ಅವರ ಆದರ್ಶಗಳನ್ನು ಎಲ್ಲಾ ಸಮುದಾಯದ ಯುವಕರು ಮೈಗೂಡಿಸಿಕೊಂಡು ಈ ದೇಶದ ಮೂಲನಿವಾಸಿಗಳಾದ ದಲಿತರ ಮೇಲೆ ಹಲ್ಲೆ ನಡೆಸುವುದನ್ನು ಖಂಡಿಸಬೇಕು ಎಂದರು.