ಕ್ಷೇತ್ರ ಸಮನ್ವಯಾಧಿಕಾರಿ ಸಂಪತ್ ಕುಮಾರ್, ಭಾರತ ವಿಕಾಸ ಪರಿಷದ್ ಗೌರವಾಧ್ಯಕ್ಷ ಎಚ್.ವಿ. ಶೇಷಾದ್ರಿ ಅಯ್ಯರ್, ಕೆ.ಎಲ್.ಶೇಷಗಿರಿರಾವ್, ಉಪಾಧ್ಯಕ್ಷ ಕೆಂಗಲ್ ಹನುಮಂತಯ್ಯ, ಖಜಾಂಚಿ ಪರಮಶಿವಯ್ಯ, ಸದಸ್ಯರಾದ ಎನ್.ವಿ. ಲೋಕೇಶ್, ಶೋಭಾ.ಆರ್.ಗೌಡ, ರಮೇಶ್ ಹೊಸದೊಡ್ಡಿ, ಪ್ರಭು, ಶಿಕ್ಷಕರಾದ ಶಿವಸ್ವಾಮಿ, ವಿಜಯ್ ಕುಮಾರ್ ಇದ್ದರು.