ಪ್ರತಿಭಟನೆಯಲ್ಲಿ ಕರ್ನಾಟಕ ಸಮತಾ ಸೈನಿಕ ದಳದ ಖಜಾಂಚಿ ಬೆಣಚುಕಲ್ ದೊಡ್ಡಿ ರುದ್ರೇಶ್, ದಲಿತ ಸೇನೆಯ ತುಂಗಣಿ ಉಮೇಶ್, ಪದಾಧಿಕಾರಿಗಳಾದ ಅಂಜನ್ ಮೂರ್ತಿ,
ಕೋಟೆ ಪ್ರಕಾಶ್, ಗುಡ್ಡೆ ವೆಂಕಟೇಶ್, ಶಂಭುಲಿಂಗಯ್ಯ, ಮಧು, ವಸಂತ್ ಕುಮಾರ್, ಭ್ರಷ್ಟಾಚಾರ ನಿರ್ಮೂಲನೆ ಸಂಸ್ಥೆಯ ನಾಗರಾಜು, ವೆಂಕಟೇಶ್ ಹಾಗೂ ಗ್ರಾಮಸ್ಥರು
ಉಪಸ್ಥಿತರಿದ್ದರು.