ದಯಾನಂದ ಸಾಗರ ಆಸ್ಪತ್ರೆಯ ಚರ್ಮರೋಗ ತಜ್ಞ ಡಾ.ಅಪೂರ್ವ, ತಜ್ಞ ವೈದ್ಯರಾದ ಡಾ.ತೇಜಸ್, ಡಾ.ಜೀವನ್, ನೇತ್ರ ತಜ್ಞರಾದ ಡಾ.ಹೇಮಂತ್, ಮಕ್ಕಳ ತಜ್ಞ ಡಾ.ಅಜಯ್, ಮೂಳೆ ರೋಗ ತಜ್ಞರಾದ ಡಾ.ವಾದಿರಾಜ್, ಆಸ್ಪತ್ರೆ ಆಡಳಿತ ವರ್ಗದ ಸುಬ್ರಹ್ಮಣ್ಯ ಸುಂದರ್ ಗೌಡ ಹಾಗೂ ರಾಧಾಕೃಷ್ಣ ಮತ್ತು ಮುಖಂಡರಾದ ನಂಜಪ್ಪ, ನಾಗೇಶ್, ವೇದರಾಜು ಇದ್ದರು.