ಅಧ್ಯಕ್ಷರಾಗಿ ಬೈರಲಿಂಗಯ್ಯ, ಉಪಾಧ್ಯಕ್ಷರಾಗಿ ಯಲ್ಲಪ್ಪ, ಕಾರ್ಯದರ್ಶಿಯಾಗಿ ಮಹದೇವಯ್ಯ, ಮಹಿಳಾ ಘಟಕದ ಅಧ್ಯಕ್ಷೆಯಾಗಿ ವಿಜಯಮ್ಮ, ಜಿಲ್ಲಾ ಘಟಕದ ಸಂಚಾಲಕರಾಗಿ ಅಬ್ದುಲ್ ರಿಯಾಜ್, ಸಂಘಟನಾ ಪ್ರಚಾರಕರಾಗಿ ಕಾಂತರಾಜು, ವೆಂಕಟೇಶ್, ಬಾಬು, ದೂಳಮ್ಮ, ಚಿಕ್ಕತಾಯಮ್ಮ ಪದಾಧಿಕಾರಿಗಳ ಸಮಿತಿಯ ಸದಸ್ಯರಾಗಿ ಅವಿರೋಧವಾಗಿ ಆಯ್ಕೆಯಾಗಿದ್ದಾರೆ.