ಕಾವೇರಿ ವನ್ಯಜೀವಿಧಾಮದಿಂದ ಬಂದು ಕಳೆದ ಎರಡು ತಿಂಗಳಿಂದ ತೆಂಗಿನಕಲ್ಲು ಅರಣ್ಯದಲ್ಲಿ ಬೀಡು ಬಿಟ್ಟಿರುವ ಆನೆಗಳು ರಾತ್ರಿ ವೇಳೆ ಅರಣ್ಯದಂಚಿನ ಕಾಡನಕುಪ್ಪೆ, ಹೊಸದೊಡ್ಡಿ, ಕುರುಬಳಳ್ಳಿದೊಡ್ಡಿ, ತೆಂಗಿನಕಲ್ಲು, ದೇವರದೊಡ್ಡಿ, ನೆಲಮಲೆ ಗ್ರಾಮಗಳ ಆಸುಪಾಸಿನಲ್ಲಿ ಓಡಾಡುತ್ತ ವಿವಿಧ ಫಸಲು, ಮರ ಹಾಗೂ ಬೋರ್ವೆಲ್ ಪರಿಕರಗಳನ್ನು ನಾಶ ಮಾಡುತ್ತಲೇ ಇವೆ ಎಂದು ಸ್ಥಳೀಯರು ದೂರಿದರು.