ಪ್ಲಾಂಟ್ನ ಸಹಾಯಕ ವ್ಯವಸ್ಥಾಪಕ ಮಹೇಶ್ ಗಾಣಿಗೇರ್, ಶಾಲೆಯ ಮುಖ್ಯಶಿಕ್ಷಕ ರಾಜು, ಸಹಶಿಕ್ಷಕಿ ಇಂದ್ರಮ್ಮ, ಕಂಪನಿಯ ಸೂರ್ಯ ನಾರಾಯಣ್, ಹರಿಪ್ರಸಾದ್, ಬಸವರಾಜ್, ಬಸವರಾಜ್ ಹೊಸಮನೆ, ಆಂಜನೇಯ ಸ್ವಾಮಿ ದೇವಾಲಯ ಸಮಿತಿ ಅಧ್ಯಕ್ಷ ಶಿವರಾಮೇಗೌಡ, ಸಮಾಜ ಸೇವಕ ಮಹೇಶ್, ಅಶ್ವಥ್, ಚಿಕ್ಕಣ್ಣಪ್ಪ, ಕಾಂತರಾಜು ಹಾಗೂ ಚನ್ನಪಟ್ಟಣ ಲೀಡರ್ಸ್ ಅಕಾಡೆಮಿಯ ತಂಡ ಭಾಗವಹಿಸಿದ್ದರು.