ಸಂಸ್ಥೆಯ ಪದಾಧಿಕಾರಿಗಳಾದ ಸುರೇಶ್ ಕುಮಾರ್, ಎಂ.ಎನ್.ಕೃಷ್ಣಕುಮಾರ್, ಸಿ.ವಿ.ಮಂಜುನಾಥ್, ದ್ವಾರಕನಾಥ್, ಪ್ರಭಾಮೂರ್ತಿ, ಭಾರತಿ ಕೃಷ್ಣಪ್ಪ, ಮಂಜುನಾಥ್, ಕಿಶೋರ್, ಅಜಿತ್, ತಿಪ್ರೇಗೌಡ, ರಮಣ ಮಹರ್ಷಿ ಅಂಧರ ಪರಿಷತ್ತಿನ ಜಿಲ್ಲಾ ಸಂಯೋಜಕ ಸಿದ್ದೇಗೌಡ, ಅಂಗವಿಕಲ ಸಂಸ್ಥೆ ಕಾರ್ಯಕರ್ತರಾದ ನಾಗಮ್ಮಣ್ಣಿ, ಪುಟ್ಟಮಾದು ಇದ್ದರು.