ಹಣ ಪ್ರಧಾನವಾದ ಈಗಿನ ರಾಜಕಾರಣದಲ್ಲಿ ಶೇಷಾದ್ರಿ ಶಶಿ ಅವರಂತಹ ಸಾಮಾಜಿಕ ಬದ್ಧತೆ ಇರುವ ರಾಜಕಾರಣಿ ನಗರಸಭೆಗೆ ಸೀಮಿತವಾಗದೆ ಮುಖ್ಯವಾಹಿನಿ ರಾಜಕಾರಣಕ್ಕೆ ಬರಬೇಕು. ಇಂತವರನ್ನು ವಿಧಾನಸೌಧದಕ್ಕೆ ಆರಿಸಿ ಕಳಿಸಬೇಕು
ಡಾ. ರವಿಕುಮಾರ್ ಬಾಗಿ ಸಾಹಿತಿ
ಈ ನಾಡು ಮತ್ತು ದೇಶಕ್ಕೆ ಅಮೂಲ್ಯವಾದ ಕೊಡುಗೆಗಳನ್ನು ನೀಡಿದ ಹೆಮ್ಮೆಯ ರಾಜಕಾರಣಿಯಾದ ಕೆಂಗಲ್ ಹನುಮಂತಯ್ಯ ಅವರ ಕೊಡುಗೆಗಳನ್ನು ಮುಂದಿನ ತಲೆಮಾರಿಗೆ ತಿಳಿಸುವ ಕೆಲಸ ನಿರಂತರವಾಗಿ ನಡೆಯಬೇಕು