ಸಮಿತಿಯ ಸಂಚಾಲಕ ಚಿಕ್ಕಮಲವೇಗೌಡ ಪ್ರಾಸ್ತಾವಿಕ ಮಾತನಾಡಿದರು. ಕಾರ್ಯಕ್ರಮದಲ್ಲಿ ಅಕ್ಷರ ದಾಸೋಹದ ಸಹಾಯಕ ನಿರ್ದೇಶಕ ಸಿದ್ದರಾಜು, ವಿದ್ಯಾರ್ಥಿಗಳಾದ ಶರತ್, ಶಿವಕುಮಾರ್, ಎಸ್. ರಕ್ಷಿತ್ ಕುಮಾರ್, ಸುಮಂತ್ ಹಾಗೂ ಅನಿಲ್ ಹಾಜರಿದ್ದರು. ವಿದ್ಯಾರ್ಥಿನಿ ಪೃಥ್ವಿ ಹಾಗೂ ಮೆಹರ್ ಸಲ್ಮಾ ಪ್ರಾರ್ಥಿಸಿದರು. ಕೆ.ಎಸ್. ಮಹೇಶ್ ಸ್ವಾಗತಿಸಿದರು.