ಕೆ.ಎಚ್.ಶಿವರಾಜು, ಸಾಮಾಜಿಕ ನ್ಯಾಯ ಸಮಿತಿ ಅಧ್ಯಕ್ಷ ಧನಂಜಯ ನಾಯ್ಕ್, ಉಪಾಧ್ಯಕ್ಷೆ ಅಂಬಿಕಾ ನರಸಿಂಹಮೂರ್ತಿ ನಾಯಕ, ಸದಸ್ಯರಾದ ಹನುಮಂತರಾಯಪ್ಪ, ಎಂ.ಜಿ. ನರಸಿಂಹಮೂರ್ತಿ, ಸುಗುಣ ಕಾಮರಾಜ್, ಶಿವಮ್ಮ, ದಿವ್ಯರಾಣಿ, ಸುಧಾ, ವೆಂಕಟೇಶ್, ಎಂ.ಜಿ.ಸುರೇಶ್, ರತ್ನಮ್ಮ, ಸುಮಾ ರಮೇಶ್, ನಾರಾಯಣಪ್ಪ. ಗಂಗಮ್ಮ, ಹನುಮೇಗೌಡ, ಜೆಡಿಎಸ್ ಮುಖಂಡರಾದ ಕೆ.ಕೃಷ್ಣಮೂರ್ತಿ, ಟಿ.ಜಿ.ವೆಂಕಟೇಶ್, ಎಂ.ರಾಮಣ್ಣ, ಜವಾಹರ್ ಖಾನ್, ಲಕ್ಕೇನಹಳ್ಳಿ ಗ್ರಾಮ ಪಂಚಾಯಿತಿ ಅಧ್ಯಕ್ಷ ಚೆನ್ನಗಂಗಯ್ಯ, ಉಡುಕುಂಟೆ ಪ್ರಕಾಶ್, ವೀರಾಪುರದ ಗೊಲ್ಲರಹಟ್ಟಿ ನಾಗರಾಜ್, ಬಗಿನಗೆರೆ ರಾಮಣ್ಣ ನೂತನ ಅಧ್ಯಕ್ಷರನ್ನು ಅಭಿನಂದಿಸಿದರು. ಪಟಾಕಿ ಸಿಡಿಸಿ, ಸಿಹಿ ವಿತರಿಸಿದರು.