‘ಜಿಲ್ಲಾಧಿಕಾರಿಗಳ ನಿರ್ದೇಶನದಂತೆ ಆ 5ರಿಂದಲೇ ಗೋಶಾಲೆ ತೆರಯಲಾಗಿದೆ. ಅಲ್ಲಿಗೆ ಬರುವ ಗೋವುಗಳ ನೋಂದಣಿ ಮಾಡಿಕೊಂಡು, ಮೇವನ್ನು ಕೊಡಲಾಗುವುದು. ಜತೆಗೆ ಅಲ್ಲಿ ಜಾನುವಾರುಗಳಿಗೆ ಕಾಯಿಲೆ ಹರಡದಂತೆ ಪಶು ವೈದ್ಯರನ್ನು ನೇಮಕ ಮಾಡಿದ್ದು, ಅವರು ಗೋವುಗಳ ಆರೋಗ್ಯ ತಪಾಸಣೆ ನಡೆಸಿ ರೋಗ ಬರದಂತೆ ಮುಂಜಾಗ್ರತೆ ವಹಿಸಲಿದ್ದಾರೆ’ ಎಂದು ಹೇಳಿದರು.