ಯಕ್ಷಗಾನ ಕಲಾವಿದರ ಸಂಘಧ ಅಧ್ಯಕ್ಷ ಎ.ಎಂ.ನಾಗರಾಜು, ಬಾಳೇಗೌಡ, ಮಾರುತಿ ಯಾದವ್, ರಾಮಕೃಷ್ಣ, ಕೆಂಚಪ್ಪ, ಕರಿಯಪ್ಪ, ಮಹಾಲಕ್ಷ್ಮಮ್ಮ, ಮರಲಗೊಂಡಲದ ವೆಂಕಟೇಶ್, ಧನಂಜಯ ಯಾದವ್, ನಿವೃತ್ತ ಶಿಕ್ಷಕ ಎನ್.ನಾರಾಯಣ, ತ್ಯಾಗದರೆ ಪಾಳ್ಯದ ರಂಗಸ್ವಾಮಯ್ಯ ಹಾಗೂ ಗೊಲ್ಲಯಾದವ ಸಂಘದ ಪದಾಧಿಕಾರಿಗಳು ಇದ್ದರು. ಜುಂಜಪ್ಪಸ್ವಾಮಿ ದೇವಾಲಯದ ಪೂಜಾರಿ ಮಹಲಿಂಗಪ್ಪ ಪೂಜೆ ಸಲ್ಲಿಸಿದರು. ತಹಶೀಲ್ದಾರ್ ಕಚೇರಿ ಸಿಬ್ಬಂದಿ ಇದ್ದರು.