ಕೆರೆ ಅಕ್ರಮ ತಡೆಗಟ್ಟುವುದಾಗಿ ಸಾರ್ವಜನಿಕರಿಗೆ ಭರವಸೆ ನೀಡಿದರು. ಪುರಸಭೆ ಸದಸ್ಯರಾದ ಕೆ.ವಿ ಬಾಲು, ಜಯರಾಮು, ಅಶ್ವತ್ಥ, ಎಂ.ಎನ್.ಮಂಜುನಾಥ, ರಹಮತ್, ಅನಿಲ್ಕುಮಾರ್, ಭಾಗ್ಯಮ್ಮ ನಾರಾಯಣಪ್ಪ, ಹೇಮಲತಾ ನಾರಾಯಣ್, ನಾಗರತ್ನಮ್ಮ ರಾಜಣ್ಣ, ವಿಜಯಲಕ್ಷ್ಮಿ ರೂಪೇಶ್, ಪುರಸಭೆ ಮುಖ್ಯಾಧಿಕಾರಿ ಮಹೇಶ್, ಸಣ್ಣನೀರಾವರಿ ಇಲಾಖೆ ಸಹಾಯಕ ಕಾರ್ಯಪಾಲಕ ಎಂಜಿನಿಯರ್ ಮಹೇಶ್, ಸಹಾಯಕ ಎಂಜಿನಿಯರ್ ಜನಾರ್ದನ್, ತಗ್ಗಿಕುಪ್ಪೆ ಗ್ರಾಮ ಪಂಚಾಯಿತಿ ಸದಸ್ಯ ರಾಮಣ್ಣ, ಕೆರೆಬೀದಿ ವಸಂತ ಕೃಷ್ಣ, ಗೌರಮ್ಮ ಇದ್ದರು.