‘ರಾಮನಗರದಲ್ಲಿ ಪ್ರವಾಹದಿಂದಾಗಿ ಹಲವರು ಬದುಕು ಸರ್ವನಾಶವಾಗಿದೆ. ಆದರೆ, ಕಲ್ಲು ಹೃದಯದ ಅಧಿಕಾರಿಗಳು ಪರಿಹಾರಕ್ಕೆ ದಾಖಲೆಗಳನ್ನು ಕೇಳುತ್ತಿದ್ದಾರೆ. ನೀರಿನ ಕೆಸರಿನಲ್ಲಿ ದಾಖಲೆಗಳು, ಬಟ್ಟೆ, ಒಡವೆಗಳು ಎಲ್ಲವೂ ಕೊಚ್ಚಿಹೋಗಿರುವಾಗ ಎಲ್ಲಿಂದ ತಂದು ಕೊಡುವುದು? ಡಬಲ್ ಎಂಜಿನ್ ಸರ್ಕಾರಎಂದು ಹೇಳುತ್ತೀರಿ. ಆದರೆ,ಪರಿಹಾರ ಎಲ್ಲಿದೆ’ ಎಂದು ಕಟುವಾಗಿ ಪ್ರಶ್ನಿಸಿದರು.