ವಿಧಾನ ಪರಿಷತ್ ಸದಸ್ಯ ಎಸ್.ರವಿ, ಜಿಲ್ಲಾ ಪಂಚಾಯಿತಿ ಸದಸ್ಯೆ ದಿವ್ಯಗಂಗಾಧರ್ ಮಾತನಾಡಿದರು. ಭವ್ಯ ದೇವೇಂದ್ರಕುಮಾರ್ ಹೊರತಂದಿರುವ ಡಾ.ಶಿವಕುಮಾರಸ್ವಾಮೀಜಿ ಅವರ ಕ್ಯಾಲೆಂಡರ್ ಬಿಡುಗಡೆ ಮಾಡಿದರು. ಜೆಡಿಎಸ್ ಮಹಿಳಾ ಘಟಕದ ಅಧ್ಯಕ್ಷೆ ಶೈಲಜಾ, ಯುವಜನತಾದಳದ ಅಧ್ಯಕ್ಷ ಗಿರಿಗೌಡ, ಜೆಡಿಎಸ್ ಮುಖಂಡರಾದ ಶಿವರಾಮಯ್ಯ, ಕಲ್ಕೆರೆ ಉಮೇಶ್, ಹುಳ್ಳೇನಹಳ್ಳಿ ಅಶೋಕ ಇದ್ದರು.