ತಾಲ್ಲೂಕು ಶಿಕ್ಷಕರ ಸಂಘದ ಮುಖಂಡ ಮಲ್ಲಿಕಾರ್ಜುನ ಸ್ವಾಮಿ, ಮಲ್ಲೂರು ಲೋಕೇಶ್, ಬಿ.ಎನ್.ಜಯರಾಮ್, ತಾಲ್ಲೂಕು ದೈಹಿಕ ಶಿಕ್ಷಣ ಅಧಿಕಾರಿ ಸಿ.ಬಿ.ಅಶೋಕ್, ತಾಲ್ಲೂಕು ದೈಹಿಕ ಶಿಕ್ಷಣ ಶಿಕ್ಷಕರ ಸಂಘದ ಅಧ್ಯಕ್ಷ ಜುಮ್ನಾಳ್, ದೈಹಿಕ ಶಿಕ್ಷಣ ಶಿಕ್ಷಕ ಕೆ.ಟಿ.ವೆಂಕಟೇಶ್, ತಿಪ್ಪಸಂದ್ರದ ದಯಾನಂದ್, ಗೌರಿಶಂಕರ್, ರಾಜೇಗೌಡ, ಅರಸನಾಳ್, ಪಾವಗಡ ಹನುಮಂತಪ್ಪ, ಗವಿನಾಗಮಂಗಲ ಹನುಮಂತೇಗೌಡ ಇದ್ದರು.