ರಂಗಭೂಮಿ ನಿರ್ದೇಶಕ ಎಂ.ಕೆ.ಧರ್ಮೇಂದ್ರ ಕುಮಾರ್, ಟ್ರಸ್ಟ್ ಅಧ್ಯಕ್ಷ ಮತ್ತೀಕೆರೆ ಎಂ.ಸಿ.ಶ್ರೀನಿವಾಸ್, ಉಪಾಧ್ಯಕ್ಷ ಎಚ್.ಮೋಗೇನಹಳ್ಳಿ ವೆಂಕಟೇಶ್, ಖಜಾಂಚಿ ಕೂರಣಗೆರೆ ಕೆ.ಎಸ್.ಸ್ವಾಮಿ, ಕಾರ್ಯದರ್ಶಿ ಚಿಕ್ಕೇನಹಳ್ಳಿ ಸ್ವಾಮಿ, ಗೌರಾವಾಧ್ಯಕ್ಷ ಎಚ್.ಮೋಗೇನಹಳ್ಳಿ ಸೀನ, ನಿರ್ದೇಶಕರಾದ ಹುಲುವಾಡಿ ಸಿದ್ದಪ್ಪ, ತಗಚಗೆರೆ ಬೈರವ, ಎಂ.ಪೂಜಾರಿ ಇದ್ದರು.